Parthenium Compost: ಪಾರ್ಥೇನಿಯಂ ಕಳೆಯಿಂದ ಲಾಭ ಹೇಗೆ? ರೈತರು ತಿಳಿಯಬೇಕಾದ ಕಾಂಪೋಸ್ಟ್ ತಯಾರಿಕೆ ರಹಸ್ಯ

Parthenium Compost: ಪಾರ್ಥೇನಿಯಂ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಸರಳ ವಿಧಾನ ತಿಳಿದುಕೊಳ್ಳಿ. ಪಾರ್ಥೇನಿಯಂ ಕಾಂಪೋಸ್ಟ್ ಲಾಭಗಳು, ತಯಾರಿಕೆ ವಿಧಾನ, ಮುನ್ನೆಚ್ಚರಿಕೆ ಕ್ರಮಗಳ ಸಂಪೂರ್ಣ ಮಾಹಿತಿ… ಕೃಷಿ ಕ್ಷೇತ್ರದಲ್ಲಿ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಕಳೆಗಳಲ್ಲಿ ಪ್ರಮುಖವಾದದ್ದು ಪಾರ್ಥೇನಿಯಂ. ಇದನ್ನು ಸಾಮಾನ್ಯವಾಗಿ ಗಜ್ಜರಿ ಕಸ, ಕಾಂಗ್ರೆಸ್ ಕಸ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಈ ಕಳೆ ಸಸ್ಯವು ಜಮೀನಿನಲ್ಲಿ ಬೆಳೆಯುವ ಬೆಳೆಗಳಿಗೆ ಮಾತ್ರವಲ್ಲದೆ ಮಾನವನ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ವೈಜ್ಞಾನಿಕ ವಿಧಾನವನ್ನು ಅನುಸರಿಸಿದರೆ ಇದೇ … Read more

Ancestral Property Recovery Guide: ನಿಮ್ಮ ಪಿತ್ರಾರ್ಜಿತ ಜಮೀನು ಬೇರೆಯವರ ಹೆಸರಲ್ಲಿ ಇದೆಯಾ? ತಕ್ಷಣ ಈ ಕಾನೂನು ಕ್ರಮ ಕೈಗೊಳ್ಳಿ

Ancestral Property Recovery Guide: ನಿಮ್ಮ ಪಿತ್ರಾರ್ಜಿತ ಜಮೀನು ಬೇರೆಯವರ ಹೆಸರಿಗೆ ಹೋಗಿದ್ದರೆ ಏನು ಮಾಡಬೇಕು? ಈ ಕುರಿತು ಸಂಪೂರ್ಣ ಕಾನೂನು ಮಾರ್ಗದರ್ಶಿ ಇಲ್ಲಿ ತಿಳಿಯಿರಿ… ಗ್ರಾಮೀಣ ಪ್ರದೇಶಗಳಲ್ಲಿ ಇಂದು ಸಹ ಅನೇಕ ಕುಟುಂಬಗಳು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆ ಅಂದ್ರೆ ಪಿತ್ರಾರ್ಜಿತ ಜಮೀನು (Ancestral Property) ಬೇರೆಯವರ ಹೆಸರಿಗೆ ಹೋಗಿರುವುದು. ನಮ್ಮ ತಾತ, ಮುತ್ತಾತರು ಕಷ್ಟಪಟ್ಟು ಖರೀದಿ ಮಾಡಿದ್ದ ಅಥವಾ ತಲಾಂತರದಿಂದ ಬಂದ ಜಮೀನು, ಇಂದಿನ ದಿನದಲ್ಲಿ ಬೇರೆ ಯಾರಾದರೂ ತಮ್ಮ ಹೆಸರಿಗೆ ಮಾಡಿಕೊಂಡು ಅನುಭವಿಸುತ್ತಿರುವ … Read more

Yelaga Sheep Farming: ಯಳಗ ಟಗರು ಸಾಕಾಣಿಕೆಯ ರಹಸ್ಯ | ಕಡಿಮೆ ಹೂಡಿಕೆ, ಡಬಲ್ ಆದಾಯ

Yelaga Sheep Farming: ಯಳಗ ಟಗರು ವಿಶೇಷತೆ, ಆಹಾರ ವ್ಯವಸ್ಥೆ, ಬ್ರಿಡಿಂಗ್ ವಿಧಾನ, ಆರೋಗ್ಯ ನಿರ್ವಹಣೆ ಮತ್ತು ಮಾರುಕಟ್ಟೆ ಲಾಭ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಆದಾಯ ಪಡೆಯುವ ಮಾರ್ಗ ಇಲ್ಲಿದೆ… ಉತ್ತರ ಕರ್ನಾಟಕದ ಬರಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ತರುವ ಪಶುಸಂಗೋಪನಾ ಉದ್ಯಮ ಯಾವುದು ಎಂದು ಕೇಳಿದರೆ, ಹಲವಾರು ಅನುಭವಿ ರೈತರು ತಕ್ಷಣ ಹೇಳುವ ಉತ್ತರ ‘ಯಳಗ ಟಗರು ಸಾಕಾಣಿಕೆ’ (Yelaga Sheep Farming). ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬಾದಾಮಿ, ವಿಜಯಪುರ ಮತ್ತು … Read more

Borewell Solutions: ಬೋರ್‌ವೆಲ್ ಕೊರೆಸುವಾಗ ನೀರು ಬರಲಿಲ್ಲವೇ? ಹತಾಶರಾಗಬೇಡಿ ವೈಜ್ಞಾನಿಕ ಪರಿಹಾರಗಳು ಇಲ್ಲಿವೆ…

Borewell Solutions: ಬೋರ್‌ವೆಲ್ ಕೊರೆಸುವಾಗ ನೀರು ಬರದಿದ್ದರೆ ಏನು ಮಾಡಬೇಕು? ಡ್ರೈ ಗ್ಯಾಪ್ಸ್, ರೀಚಾರ್ಜ್, ಕೇಸಿಂಗ್ ಪೈಪ್ ಮಹತ್ವ, 1 ಇಂಚು ನೀರಿನಿಂದ ಕೃಷಿ ಮಾಡುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ… ನೀರಿಲ್ಲದೆ ಜೀವನವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ವಿಶೇಷವಾಗಿ ರೈತರಿಗೆ ನೀರು ಅಂದರೆ ಜೀವನಾಡಿ. ಮಳೆ ಆಧಾರಿತ ಕೃಷಿ ಇಂದಿನ ಹವಾಮಾನ ಬದಲಾವಣೆ (Climate Change) ಪರಿಸ್ಥಿತಿಯಲ್ಲಿ ತುಂಬಾ ಅನಿಶ್ಚಿತವಾಗಿದೆ. ಅದಕ್ಕಾಗಿಯೇ ಅನೇಕರು ಕೊಳವೆಬಾವಿ ಅಥವಾ ಬೋರ್‌ವೆಲ್ (Borewell) ಮೇಲೆ … Read more

Arecanut Summer Management: ಬೇಸಿಗೆಯಲ್ಲಿ ಅಡಿಕೆ ಕಾಂಡ ಸುಡುವ ಸಮಸ್ಯೆ | ಇಳುವರಿ ಕುಂಠಿತವಾಗುವ ಮುನ್ನ ಈ ಕ್ರಮ ಅನುಸರಿಸಿ | ಸಮಸ್ಯೆಗೆ ಪರ್ಫೆಕ್ಟ್ ಪರಿಹಾರ ಇಲ್ಲಿದೆ

Arecanut Summer Management: ಬೇಸಿಗೆಯಲ್ಲಿ ಅಡಿಕೆ ಕಾಂಡ ಸುಡುವ (Sun Scorch) ಸಮಸ್ಯೆ ಏಕೆ ಬರುತ್ತದೆ? ಸುಣ್ಣ ಲೇಪನ, Copper Oxychloride ಬಳಕೆ ಮತ್ತು ಸಂಪೂರ್ಣ ತಡೆ ಕ್ರಮಗಳ ವಿವರ ಇಲ್ಲಿದೆ… ನಮಗೆಲ್ಲ ಗೊತ್ತಿರುವಂತೆ ಇದೀಗ ಬೇಸಿಗೆ (Summer Season) ಆರಂಭವಾಗುತ್ತಿದೆ. ಜನವರಿ 14ರ ಸಂಕ್ರಾಂತಿ ನಂತರ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುವ ಪ್ರಮಾಣ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಮಧ್ಯಾಹ್ನ 2 ಗಂಟೆಯ ನಂತರ ಬಿಸಿಲಿನ ತೀವ್ರತೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ವಿಶೇಷವಾಗಿ ಸಣ್ಣ … Read more

20 Liter Milk Giving Deshi Cow: ₹15 ಸಾವಿರದಲ್ಲಿ 20 ಲೀಟರ್ ಹಾಲು ನೀಡುವ ದೇಸಿ ಹಸು | ರೈತರಿಗೆ ಸುವರ್ಣಾವಕಾಶ

20 Liter Milk Giving Deshi Cow: ದಿನಕ್ಕೆ 15-20 ಲೀಟರ್ ಹಾಲು ನೀಡುವ ದೇಸಿ ತಳಿ ಹಸುಗಳ ಸಂವರ್ಧನೆ ನಡೆಯುತ್ತಿದೆ. ಸ್ಥಳೀಯ ತಳಿಗಳ ಹಾಲು ಉತ್ಪಾದನೆ ಹೆಚ್ಚಿಸಿ ರೈತರಿಗೆ ಹೆಚ್ಚಿನ ಲಾಭ ನೀಡುವ ಯೋಜನೆ ಇದು… ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯಲ್ಲಿ (Dairy Farming) ದೊಡ್ಡ ಮಟ್ಟದ ಬದಲಾವಣೆ ಕಂಡುಬAದಿದೆ. ಹೆಚ್ಚು ಹಾಲು ನೀಡುವ ಹಸುಗಳತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಇದೇ ಕಾರಣದಿಂದ ದೇಸಿ ತಳಿ (ಜವಾರಿ) ಹಸುಗಳು ಮಯವಾಗಿ, ಜೆರ್ಸಿ ಮತ್ತು ಎಚ್‌ಎಫ್ ತಳಿಗಳು ಮನೆಮನೆಗಳಲ್ಲಿ ಹೆಚ್ಚಾಗಿ … Read more

Pitrarjita Asti Rights: ಪಿತ್ರಾರ್ಜಿತ ಆಸ್ತಿ ಅಂದ್ರೆ ಏನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ…

Pitrarjita Asti Rights: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆ ಜನ್ಮತಃ ಹಕ್ಕು ಇರುತ್ತದೆ? ತಂದೆ-ತಾಯಿ ಆಸ್ತಿ, ಸ್ವಯಾರ್ಜಿತ ಆಸ್ತಿ ಮತ್ತು ಹಂಚಿಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ… ಭಾರತದಲ್ಲಿ ಆಸ್ತಿ (Property) ವಿಚಾರ ಬಂದಾಗ ಜನರಿಗೆ ಹೆಚ್ಚು ಗೊಂದಲ ಉಂಟಾಗುವ ವಿಷಯವೇ ಪಿತ್ರಾರ್ಜಿತ ಆಸ್ತಿ (Ancestral Property) ಮತ್ತು ಸ್ವಯಾರ್ಜಿತ ಆಸ್ತಿ (Self-Acquired Property) ನಡುವಿನ ವ್ಯತ್ಯಾಸ. ‘ತಾತನ ಆಸ್ತಿ ನನ್ನದೇನಾ?’, ‘ಅಪ್ಪ ಮಾರಿಬಿಟ್ಟರೆ ಏನು ಮಾಡಬೇಕು?’, ‘ಅಮ್ಮನಿಗೆ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕಿದೆಯಾ?’- ಇಂತಹ … Read more

Sarakari Jameenu Sakrama: ಸರ್ಕಾರಿ ಜಮೀನು ಸಕ್ರಮ ಹೇಗೆ? ರೈತರಿಗೆ ಸಂಪೂರ್ಣ ಮಾರ್ಗದರ್ಶಿ

Sarakari Jameenu Sakrama: ಗೋಮಾಳ ಜಮೀನು ಸಕ್ರಮ ಮಾಡಿಕೊಳ್ಳುವುದು ಹೇಗೆ? ನಮೂನೆ 57, 94ಎ, 94ಬಿ ಕಲಂಗಳು, ಅರ್ಹತೆ, ನಗರ ಮಿತಿ ನಿಯಮಗಳು ಹಾಗೂ ಸಂಪೂರ್ಣ ಸಕ್ರಮ ಪ್ರಕ್ರಿಯೆ ಬಗ್ಗೆ ವಿವರವಾದ ಮಾಹಿತಿ… ಗ್ರಾಮೀಣ ಕರ್ನಾಟಕದಲ್ಲಿ ದಶಕಗಳಿಂದ ರೈತರು ಕಷ್ಟಪಟ್ಟು ಬೆವರು ಸುರಿಸಿ ಬೆಳೆ ಬೆಳೆದಿರುವ ಜಮೀನು ಒಂದು ದಿನ ‘ಇದು ನಿಮ್ಮದಲ್ಲ, ಸರ್ಕಾರದ ಗೋಮಾಳ’ ಎಂದು ಹೇಳಿದಾಗ ಎಷ್ಟು ಆಘಾತವಾಗಬಹುದು ಎಂದು ಊಹಿಸಿ ನೋಡಿ. ಅನೇಕ ಕುಟುಂಬಗಳ ಜೀವನಾಧಾರವಾಗಿರುವ ಭೂಮಿ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಇಲ್ಲದಿದ್ದರೆ … Read more

Farmer ID Update: ರೈತರೇ ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಕೂಡಲೇ ನಿಮ್ಮ ಎಫ್‌ಐಡಿ ಅಪ್ಡೇಟ್ ಮಾಡಿಸಿ | ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ…

Farmer ID Update: ಕರ್ನಾಟಕದ ರೈತರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಫಾರ್ಮರ್ ಐಡಿ (FID) ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕು. ಅಪ್ಡೇಟ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ… ರೈತರೇ, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ನಿರಂತರವಾಗಿ ಪಡೆಯಲು ಈಗ ನಿಮ್ಮ ಫಾರ್ಮರ್ ಐಡಿ (Farmer ID) ಅಥವಾ ಎಫ್‌ಐಡಿ (FID) ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಕರ್ನಾಟಕ ರಾಜ್ಯ ಕೃಷಿ ಇಲಾಖೆ ರೈತರಿಗೆ ಮಹತ್ವದ ಸೂಚನೆ ನೀಡಿದ್ದು, ಡಿಜಿಟಲ್ ಕೃಷಿ ವ್ಯವಸ್ಥೆ ಕಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವೇಗವಾಗಿ … Read more